![](https://blogger.googleusercontent.com/img/b/R29vZ2xl/AVvXsEg3zbLN-O0xq_mExX3N7u2KIlS_m0aRVyI-7AfBFgXh0QPDMfpaaQ7rmfrSubKBbjy3n8CAiQonQXCHHg5Z5YWSmDjOEbzuvWokTV3cdQBjkN7Fod0UTJ6jtn5oPFkNvxaD4_8TaQuHLYO2fnRQTAMLLUCk7mnmu4dFlBNEdpcrqKMfFZuk_WkfZIFW/w400-h226/Police%20and%20Para%20commando%20Parade%20in%20Mudhol.webp)
ಮುಧೋಳ: ಕರ್ನಾಟಕ ವಿಧಾನಸಭೆ ಚನಾವಣೆ ಸಾಮೀಪ್ಯ ಹಿನ್ನೆಲೆ ಮುಧೋಳ ನಗರದ ಪ್ರಮುಖ ಬೀದಿಗಳಲ್ಲಿ ಸ್ಥಳೀಯ ಪೊಲೀಸ್ ಮತ್ತು ಯೋಧರ ಪಥ ಸಂಚಲನ ನಡೆಯಿತು.
ಡಿವೈಎಸ್ಪಿ ಶಾಂತವೀರ ಸಿಪಿಐ ಆಯ್ಯನಗೌಡ ಪಾಟೀಲ್, ಪಿ ಎಸ್ ಐ ಸಂಗಮೇಶ್ ಹೊಸಮನಿ, ಮಲ್ಲಿಕಾರ್ಜುನ್ ಬಿರಾದಾರ್ ನೇತೃತ್ವದಲ್ಲಿ ಪ್ಯಾರಾ ಕಮಾಂಡ್ ತಂಡದೊಂದಿಗೆ ಪಥ ಸಂಚಲನ ನಡೆಯಿತು.
ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಜನರಲ್ಲಿ ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಪೊಲೀಸ್ ಇಲಾಖೆ ಮತ್ತು ಪ್ಯಾರಾ ಕಮಾಂಡ್ ತಂಡ ಜಂಟಿಯಾಗಿ ಈ ಪಥಸಂಚಲನವನ್ನು ನಗರದ ಪ್ರಮುಖ ಬೀದಗಳಲ್ಲಿ ನಡೆಸಲಾಯಿತು.